ಪ್ರಯಾಣಿಕರು ಪ್ರತಿ ದಿನವೂ ಈ ಪ್ಯಾಕೇಜಿನ ಪ್ರಯೋಜನ ಪಡೆಯಯು ವಂತಾಗಿದೆ. ಇದು ಬೆಂಗಳೂರು ನಗರದಲ್ಲಿರುವ 8 ಪ್ರಸಿದ್ಧ ದೇವಾಲಯಗಳನ್ನು ಒಳಗೊಂಡಿದೆ.
ಬೆಳಿಗ್ಗೆ 8:30 ಕ್ಕೇ ಕೆಂಪೇಗೌಡ ಬಸ್ ನಿಲ್ದಾಣ ನಿಂದಾ ಬಿಎಂಟಿಸಿ ಬಸ್ಸು ಹೊರಟು
- ಶ್ರೀ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ
- ಶ್ರೀ ರಾಜರಾಜೇಶ್ವರಿ ದೇವಸ್ಥಾನ
- ಶೃಂಗಗಿರಿ ಶ್ರೀ ಶನ್ಮುಖ ಸ್ವಾಮಿ ದೇವಸ್ಥಾನ
- ಶ್ರೀ ದೇವಿ ಕರುಮಾರಿ ಅಮ್ಮನ್ ದೇವಸ್ಥಾನ
- ಓಂಕಾರ ಹಿಲ್ಸ್ ದೇವಸ್ಥಾನ
- ಇಸ್ಕಾನ್ ವೈಕುಂಠ ದೇವಸ್ಥಾನ (ವಸಂತಪುರ)
- ಆರ್ಟ್ ಆಫ್ ಲಿವಿಂಗ್ ಶ್ರೀ ಶ್ರೀ ರವಿಶಂಕರ್ ಆಶ್ರಮ
- ಬನಶಂಕರಿ ದೇವಸ್ಥಾನ
ಈ ಎಲ್ಲ ದೇವಾಲಯ ವನ್ನೂ ತೋರಿಸಿಕೊಂಡು ಸಂಜೆ ಸುಮಾರು 6:05 ಕ್ಕೇ ಕೆಂಪೇಗೌಡ ಬಸ್ ನಿಲ್ದಾಣ ಕ್ಕೇ ಬಂದು ತಲುಪುತ್ತದೆ.
ನೀವು KSRTC ವೆಬ್ಸೈಟ್ ನಲ್ಲಿ ಟಿಕೇಟ್ ಗಳನ್ನ ಬುಕ್ ಮಾಡಬಹುದು
ಟಿಕೆಟ್ ದರ ಮಹಿಳಾ , ಪುರುಷ ಹಾಗೂ ಮಕ್ಕಳಿಗೆ ಡಿಸ್ಕರಿಪ್ಷನ್ ಬಾಕ್ಸ್ ನಲ್ಲಿ ಕೊಟ್ಟ್ಟಿರುತ್ತದೆ.
ಈ ಪ್ಯಾಕೇಜ ಆಧ್ಯಾತ್ಮಿಕ ಪ್ರವಾಸವನ್ನು ಸುಲಭ ಮತ್ತು ಆರಾಮದಾಯಕ ಮಾಡುವ ಉದ್ದೇಶದಿಂದ ರೂಪಿಸಲಾಗಿದೆ
ಈ ಪೇಜ್ ನಾ ಸ್ನೇಹಿತಾರಿಗೆಲ್ಲ ಶೇರ್ ಮಾಡಿ ಅವರಿಗೆ ಕೊಡ ಹೆಲ್ಪ್ ಬಹುದು. ಈ ಪೇಜ್ ಅನ್ ಫಾಲೋ ಮಾಡೋದು ಮರೀಬೇಡಿ
ಪ್ರಯಾಣದ ವಿವರಗಳು
- ಪ್ರಾರಂಭ ಸ್ಥಳ: ಕೆಂಪೇಗೌಡ ಬಸ್ ನಿಲ್ದಾಣ (ಮಜೆಸ್ಟಿಕ್) ಬೆಳಿಗ್ಗೆ 8:30
- ಮರುಪ್ರವೇಶ:ಸಂಜೆ 6:05**
- **ಭೇಟಿ ನೀಡುವ ದೇವಾಲಯಗಳು:**
- ಶ್ರೀ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ
- ಶ್ರೀ ರಾಜರಾಜೇಶ್ವರಿ ದೇವಸ್ಥಾನ
- ಶೃಂಗಗಿರಿ ಶ್ರೀ ಶನ್ಮುಖ ಸ್ವಾಮಿ ದೇವಸ್ಥಾನ
- ಶ್ರೀ ದೇವಿ ಕರುಮಾರಿ ಅಮ್ಮನ್ ದೇವಸ್ಥಾನ
- ಓಂಕಾರ ಹಿಲ್ಸ್ ದೇವಸ್ಥಾನ
- ಇಸ್ಕಾನ್ ವೈಕುಂಠ ದೇವಸ್ಥಾನ (ವಸಂತಪುರ)
- ಆರ್ಟ್ ಆಫ್ ಲಿವಿಂಗ್ ಶ್ರೀ ಶ್ರೀ ರವಿಶಂಕರ್ ಆಶ್ರಮ
- ಬನಶಂಕರಿ ದೇವಸ್ಥಾನ
ಟಿಕೆಟ್ ದರ ಮತ್ತು ಬುಕ್ಕಿಂಗ್
ನೀವು KSRTC ವೆಬ್ಸೈಟ್ ನಲ್ಲಿ ಟಿಕೇಟ್ ಗಳನ್ನ ಬುಕ್ ಮಾಡಬಹುದು : https://ksrtc.in/
-ಮಹಿಳಾ ಮತ್ತು ಪುರುಷರು:** ₹450
- ಮಕ್ಕಳು:** ₹350 (ಜಿಎಸ್ಟಿ ಸೇರಿಸಿ)
ಇನ್ನಷ್ಟು ವಿವರಗಳಿಗಾಗಿ ಹೆಲ್ಪ್ಲೈನ್ ಸಂಖ್ಯೆ ಗೆ ಕಾಂಟ್ಯಾಕ್ಟ್ ಮಾಡಿ
ಹೆಲ್ಪ್ಲೈನ್ ಸಂಖ್ಯೆ:
080-22483777 / 7760991170
0 Comments