1956ರ ಅಶೋಕ ವಿಜಯ ದಶಮಿಯಂದು ಸುಮಾರು 4 ಲಕ್ಷ ಅನುಯಾಯಿಗಳು ಬೌದ್ಧ ಧರ್ಮವನ್ನು ಸ್ವೀಕರಿಸಿದ್ದರು. ನೀವು ನೋಡುತ್ತಾ ಇರುವ ಈ ಸ್ಥಳ ಮಹಾರಾಷ್ಟ್ರ ದ ನಾಗಪುರದಲ್ಲಿರುವ ದೀಕ್ಷಾಭೂಮಿ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬೌದ್ಧ ಧರ್ಮಕ್ಕೆ ಪರಿವರ್ತನೆಯ ಸ್ಥಳವಾಗಿದ್ದು, ಭಾರತದ ಪ್ರಮುಖ ಬೌದ್ಧ ತೀರ್ಥಕ್ಷೇತ್ರಗಳಲ್ಲಿ ಒಂದಾಗಿದೆ.
ದೀಕ್ಷಾಭೂಮಿ ಜಗತ್ತಿನ ಅತಿ ದೊಡ್ಡ ಸ್ತೂಪಗಳಲ್ಲಿ ಒಂದಾಗಿದೆ. ನೀವು ನಾಗಪುರ ಪ್ರವಾಸಕ್ಕೆ ಹೋಗುವಾಗ **ದೀಕ್ಷಾಭೂಮಿ** ಭೇಟಿ ನೀಡುಬಹುದು ಬೆಂಗಳೂರಿನಿಂದ ನಾಗಪುರನಲ್ಲಿರುವ ದೀಕ್ಷಾ ಭೂಮಿಗೆ ವಿಮಾನ, ರೈಲು ಹಾಗೂ ಬಸ್ ನಿಂದಾ ತಲುಪಬಹುದು.
ವೀಡಿಯೊನಾ ನಿಮ್ಮ ಸ್ನೇಹಿತರಿಗೆಲ್ಲ ಶೇರ್ ಮಾಡಿ ಅವರಿಗೆ ಕೊಡ ಹೆಲ್ಪ್ ಬಹುದು. ಈ ಪೇಜ್ ಅನ್ ಫಾಲೋ ಮಾಡೋದು ಮರೀಬೇಡಿ
**ಸ್ಥಳ:** **
S Ambazari Road, Bajaj Nagar, Nagpur, Maharashtra 440010
📞 **ಸಂಪರ್ಕ ಸಂಖ್ಯೆ:** **0712 329 8042**
ದರ್ಶನ ಸಮಯ : **6:00 AM to 8:00
0 Comments