Header Ads Widget

Responsive Advertisement

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಸಾರ್ವಜನಿಕ ಪ್ರವಾಸ ಪ್ಯಾಕೇಜ್

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಸಾರ್ವಜನಿಕ ಪ್ರವಾಸ ಪ್ಯಾಕೇಜ್ ಅನ್ನು ಮೇ 31 ರಿಂದ ಪ್ರಾರಂಭಿಸಿದೆ

ಪ್ರತಿ ವಾರದ   ಶನಿವಾರ ಮತ್ತು ಭಾನುವಾರ  ದಂದು  ಬೆಳಿಗ್ಗೆ 6:30 ಕ್ಕೇ  ಕೆಂಪೇಗೌಡ ಬಸ್ ನಿಲ್ದಾಣ (ಮಜೆಸ್ಟಿಕ್) ನಿಂದಾ KSRTC ಬಸ್ಸು ಹೊರಟು
ಇದು ಕರ್ನಾಟಕದಲ್ಲಿರುವ  

- ನಿಮಿಷಾಂಬಾ ದೇವಾಲಯ 
- ಶ್ರೀ ರಂಗನಾಥ ದೇವಾಲಯ (ಶ್ರೀ ರಂಗ ಪಟ್ಟಣದ)
- ಶ್ರೀ ಭೂವರಾಹಸ್ವಾಮಿ ದೇವಾಲಯ (ಕಲ್ಲಹಳ್ಳಿ)
- ಚೆಲುವನಾರಾಯಣ ಸ್ವಾಮಿ ದೇವಾಲಯ (ಮೆಲುಕೋಟೆ)
- ಅಕ್ಕ-ತಂಗಿ ಕಲ್ಯಾಣಿ ಮತ್ತು ರಾಯಗೋಪುರ 

 ಈ ಎಲ್ಲ ಪ್ರಮುಖ ದೇವಾಲಯಗನ್ನು ತೋರಿಸಿಕೊಂಡು,    ಬೆಂಗಳೂರಿಗೆ ರಾತ್ರಿ ಸುಮಾರು 8:15 ಬಂದು ತಲುಪುತ್ತದೆ. ಈ ಪ್ರವಾಸ ಅಂದಾಜು 350 ಕಿಮೀ ದೂರವನ್ನು ಹೊಂದಿದೆ 

ಟಿಕೆಟ್ ದರ ಮಹಿಳಾ ಮತ್ತು ಪುರುಷ ಪ್ರಯಾಣಿಕರಿಗೆ ಕೆೆಳ ಕಂಡಂತಿದೆ    

ಮಹಿಳಾ ಮತ್ತು ಪುರುಷರು:-  ₹670 
ಮಕ್ಕಳು (6-12 ವರ್ಷ). :-  ₹50೦

ನೀವು ಈ ಪ್ರವಾಸಕ್ಕಾಗಿ KSRTC ಅಧಿಕೃತ ವೆಬ್ಸೈಟ್ ನಲ್ಲಿ ಟಿಕೇಟ್ ಗಳನ್ನ ಬುಕ್ ಮಾಡಬಹುದು 

https://ksrtc.karnataka.gov.in/info-3/Package%20Tours/en 

ಈ ಪ್ಯಾಕೇಜ್ ಆಧ್ಯಾತ್ಮಿಕ ಪ್ರವಾಸವನ್ನು ಸುಲಭ ಮತ್ತು ಆರಾಮದಾಯಕ ಮಾಡುವ ಉದ್ದೇಶದಿಂದ ರೂಪಿಸಲಾಗಿದೆ. 

ಇನ್ನಷ್ಟು ವಿವರಗಳಿಗಾಗಿ ಹೆಲ್ಪ್‌ಲೈನ್ ಸಂಖ್ಯೆ ಗೆ ಕಾಂಟ್ಯಾಕ್ಟ್ ಮಾಡಿ.

7760990100, 7760990560, 7760990287

ಈ ವೀಡಿಯೊನಾ ನಿಮ್ಮ ಸ್ನೇಹಿತರಿಗೆಲ್ಲ ಶೇರ್ ಮಾಡಿ ಅವರಿಗೆ ಕೊಡ ಹೆಲ್ಪ್ ಬಹುದು. ಈ ಪೇಜ್ ಅನ್ ಫಾಲೋ ಮಾಡೋದು ಮರೀಬೇಡಿ




Post a Comment

0 Comments