ಪ್ರತಿ ವಾರದ ಶನಿವಾರ, ಭಾನುವಾರ ಮತ್ತು ಎಲ್ಲಾ ಸಾರ್ವತ್ರಿಕರಜಾ ದಿನಗಳಂದು ಬೆಳಿಗ್ಗೆ 6:30 ಕ್ಕೇ ಬೆಂಗಳೂರಿನಿಂದ ಇಲ್ಲಿ ಕೊಟ್ಟಿರುವ ಈ ಎಲ್ಲ ಕೆಳಕಂಡ ಬಸ್ಸು ನಿಲ್ದಾಣಗಳ ಮುಖಾಂತರ KSRTC ಬಸ್ಸು ಹೊರಟು
ಇದು ಕರ್ನಾಟಕದಲ್ಲಿರುವ
- ಶಿವಗಂಗೆ : ಶಿವಗಂಗೆಯ ಗಂಗಾಧರೇಶ್ವರ ಮತ್ತು ಹೊನ್ನಮ್ಮ ದೇವಿ ದೇವಸ್ಥಾನ.
- ಸಿದ್ಧಗಂಗಾಮಠ : ಸಿದ್ದಗಂಗಾ ಮಠ ಹಾಗೂ ಕ್ಷೇತ್ರ ವೀಕ್ಷಣೆ
- ದೇವರಾಯನದುರ್ಗ : ದೇವರಾಯನದುರ್ಗದ ಭೋಗ ನಂದೀಶ್ವರ ದೇವಸ್ಥಾನ.
-ಗೊರವನಹಳ್ಳಿ, : ಗೊರವನಹಳ್ಳಿಯಲ್ಲಿ ಲಕ್ಷ್ಮೀ ದೇವಸ್ಥಾನ.
- ವಿದುರಾಶ್ವಥ : ವಿದುರಾಶ್ವಥ ದ ಅಶ್ವಥ ನಾರಾಯಣಸ್ವಾಮಿ ದೇವಸ್ಥನಾ
- ಘಾಟಿ ಸುಬ್ರಹ್ಮಣ್ಯ : ಸುಬ್ರಮಣ್ಯ ಸ್ವಾಮಿ ದೇವಸ್ಥಾನ ಹಾಗೂ ಲಕ್ಷ್ಮೀ ನರಸಿಂಹ ದೇವಸ್ಥಾನ.
ಈ ಎಲ್ಲ ಪ್ರಮುಖ ದೇವಾಲಯಗನ್ನು ತೋರಿಸಿಕೊಂಡು, ಬೆಂಗಳೂರಿಗೆ ರಾತ್ರಿ ಸುಮಾರು ಎಂಟು ಗಂಟೆಗೆ 8:00 ಬಂದು ತಲುಪುತ್ತದೆ. ಈ ಪ್ರವಾಸ ದಲ್ಲಿ ಪ್ರವೇಶ ಶುಲ್ಕ, ಉಪಹಾರ, ಮಧ್ಯಾನ್ಹದ ಹಾಗೂ ರಾತ್ರಿಯ ಊಟವೂ ಹೊರಟು ಪಡಿಸಿದೆ.
ಟಿಕೆಟ್ ದರ ಮಹಿಳಾ ಮತ್ತು ಪುರುಷ ಪ್ರಯಾಣಿಕರಿಗೆ ₹650 ಹಾಗೂ ಆರು ವರ್ಷ ದಿಂದ ಹನ್ನೆರಡು ವರ್ಷದ ಮಕ್ಕಳಿಗೆ ಐನೂರು ರೂಪಾಯಿ ಗಳು.
ನೀವು ಈ ಪ್ರವಾಸಕ್ಕಾಗಿ KSRTC ಅಧಿಕೃತ ವೆಬ್ಸೈಟ್ ನಲ್ಲಿ ಟಿಕೇಟ್ ಗಳನ್ನ ಬುಕ್ ಮಾಡಬಹುದು
ಈ ಪ್ಯಾಕೇಜ್ ಆಧ್ಯಾತ್ಮಿಕ ಪ್ರವಾಸವನ್ನು ಸುಲಭ ಮತ್ತು ಆರಾಮದಾಯಕ ಮಾಡುವ ಉದ್ದೇಶದಿಂದ ರೂಪಿಸಲಾಗಿದೆ.
ಇನ್ನಷ್ಟು ವಿವರಗಳಿಗಾಗಿ ಹೆಲ್ಪ್ಲೈನ್ ಸಂಖ್ಯೆ ಗೆ ಕಾಂಟ್ಯಾಕ್ಟ್ ಮಾಡಿ.
7760990100, 7760990560, 7760990287
ಈ ವೀಡಿಯೊನಾ ನಿಮ್ಮ ಸ್ನೇಹಿತರಿಗೆಲ್ಲ ಶೇರ್ ಮಾಡಿ ಅವರಿಗೆ ಕೊಡ ಹೆಲ್ಪ್ ಬಹುದು. ಈ ಪೇಜ್ ಅನ್ ಫಾಲೋ ಮಾಡೋದನ್ನ ಮರೀಬೇಡಿ
https://ksrtc.karnataka.gov.in/info-3/Package%20Tours/en
0 Comments