ಮಧುಗಿರಿ ಕೋಟೆ ತುಮಕೂರು ಜಿಲ್ಲೆಯ
ಏಷ್ಯಾದ ದೊಡ್ಡ ಏಕಶಿಲಾ ಬೆಟ್ಟ ಹಾಗೂ ಕೋಟೆಗಳಲ್ಲಿ ಒಂದು
ಈ ಕೋಟೆಯನ್ನು ಮೊದಲಿಗೆ ವಿಜಯನಗರದ ರಾಜಾ ಹಿರೇಗೌಡ ಕಟ್ಟಿದರು. ನಂತರ ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಈ ಕೋಟೆಯನ್ನು ಬಲಪಡಿಸಿದರು.
1763ರಲ್ಲಿ ಹೈದರಾಲಿ ಬಿದನೂರು (ಇಂದಿನ ನಾಗರಾ) ಮೇಲೆ ದಾಳಿ ಮಾಡಿ, ಅಲ್ಲಿನ ಅರಮನೆ ಮತ್ತು ಧನ-ಸಂಪತ್ತು ವಶಪಡಿಸಿಕೊಂಡನು.
ಬಿದನೂರಿನ ರಾಣಿ ವೀರಮ್ಮಜಿ, ಹೈದರಾಲಿಗೆ ಸಂಪತ್ತು ಸಿಗದಂತೆ ಅರಮನೆಗೆ ಬೆಂಕಿ ಹಚ್ಚುವಂತೆ ಹೇಳಿದಳು. ನಂತರ ಹೈದರಾಲಿ ಆಕೆಯನ್ನು ಬಂಧಿಸಿ, ಮಧುಗಿರಿ ಕೋಟೆಯಲ್ಲಿ ಇಟ್ಟನು.
ಈ ಕೋಟೆ ಎತ್ತರದ ಪರ್ವತದ ಮೇಲೆ ಇದೆ, ಗುಪ್ತ ದಾರಿಗಳು ಮತ್ತು ಗಡಿಯಾಳದ ಮಿನಾರಗಳಿವೆ. ಈ ರಹಸ್ಯಗಳು ಇಂದಿಗೂ ಜನರಲ್ಲಿ ಕುತೂಹಲ ಹುಟ್ಟಿಸುತ್ತಿವೆ.
0 Comments